New Posts

recent

ಹವ್ಯಕ ವಿದ್ಯಾರ್ಥಿ ವಾಹಿನಿ- ಪುತ್ತೂರು

ಹವ್ಯಕ ವಿದ್ಯಾರ್ಥಿ ವಾಹಿನಿ- ಪುತ್ತೂರು
|| ಹರೇ ರಾಮ ||
ಪುತ್ತೂರು: ದಿನಾಂಕ 11/01/2017 ರಂದು ಹವ್ಯಕ ವಿದ್ಯಾರ್ಥಿ ವಾಹಿನಿ ಸಭೆಯು, ಹವ್ಯಕ ಭವನ ಬಲಮುರಿ ದೇವಸ್ಥಾನದಲ್ಲಿ  ನಡೆದಿರುತ್ತದೆ.
  • ವಿದ್ಯಾರ್ಥಿವಾಹಿನಿಯ ಹೊಸ ತಂಡದ ರಚನೆ ನಡೆಯಿತು.
  • ವಿದ್ಯಾರ್ಥಿವಾಹಿನಿಯ ಕಾರ್ಯ ಯೋಜನೆಯ ಕುರಿತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿಷಯಗಳನ್ನು ತಿಳಿಸಿಕೊಡಲಾಯಿತು.
  • ಮಂಗಲ ಗೋಯಾತ್ರೆ ಯ ಮಹಾಮಂಗಲದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಯಿತು.
  • ವಾರ್ಷಿಕ ಕಾರ್ಯಕ್ರಮವಾಗಿ ಕ್ರೀಡೋತ್ಸವದ ಕುರಿತು ಚರ್ಚೆ ನಡೆಯಿತು.
ವಿದ್ಯಾರ್ಥಿವಾಹಿನಿಯ ಹೊಸ ತಂಡದ ರಚನೆಯಂತೆ
  1. ಅಧ್ಯಕ್ಷರು :- ಶ್ರೀಕೃಷ್ಣ ಕೂವೆತ್ತಂಡ
  2. ಉಪಾಧ್ಯಕ್ಷರು :- ಅಕ್ಷಯ ಕೃಷ್ಣ.
  3. ಸಂಪರ್ಕ ಕಾರ್ಯದರ್ಶಿಗಳು :- ಚೈತ್ರ ಬೈಪದವು
  4. ಮಾಧ್ಯಮ ಪ್ರಮುಖರು:- ವರುಣ್ ದೇವ
  5. ಕಾರ್ಯದರ್ಶಿಗಳು :- ಮಧುರಾ, ಭೂಮಿಕ,ಸುಮಿತ್ 
  6. ಸೇವಾ ವಿಭಾಗ :-  ಪ್ರಕೃತಿ
  7. ಸಾಂಸ್ಕೃತಿಕ :- ವೈಷ್ಣವಿ
  8. ಧರ್ಮ ವಿಭಾಗ :- ಕಾರ್ತಿಕ್ ದೊಡ್ಡಮಾಣಿ.
  9. ನಿರ್ದೇಶಕರು:- ಸತ್ಯ ಕೋಟಿಮೂಲೆ, ಶಂಕರ ಹಾರಕೆರೆ
ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.


ಹವ್ಯಕ ವಿದ್ಯಾರ್ಥಿ ವಾಹಿನಿ- ಪುತ್ತೂರು Reviewed by Unknown on 20:59:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.