ಹವ್ಯಕ ವಿದ್ಯಾರ್ಥಿ ವಾಹಿನಿ- ಪುತ್ತೂರು
ಹವ್ಯಕ ವಿದ್ಯಾರ್ಥಿ ವಾಹಿನಿ- ಪುತ್ತೂರು
|| ಹರೇ ರಾಮ ||
ಪುತ್ತೂರು: ದಿನಾಂಕ 11/01/2017 ರಂದು ಹವ್ಯಕ ವಿದ್ಯಾರ್ಥಿ ವಾಹಿನಿ ಸಭೆಯು, ಹವ್ಯಕ ಭವನ ಬಲಮುರಿ ದೇವಸ್ಥಾನದಲ್ಲಿ ನಡೆದಿರುತ್ತದೆ.
- ವಿದ್ಯಾರ್ಥಿವಾಹಿನಿಯ ಹೊಸ ತಂಡದ ರಚನೆ ನಡೆಯಿತು.
- ವಿದ್ಯಾರ್ಥಿವಾಹಿನಿಯ ಕಾರ್ಯ ಯೋಜನೆಯ ಕುರಿತು ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿಷಯಗಳನ್ನು ತಿಳಿಸಿಕೊಡಲಾಯಿತು.
- ಮಂಗಲ ಗೋಯಾತ್ರೆ ಯ ಮಹಾಮಂಗಲದಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಳ್ಳಲು ಕ್ರಿಯಾ ಯೋಜನೆ ರೂಪಿಸಲಾಯಿತು.
- ವಾರ್ಷಿಕ ಕಾರ್ಯಕ್ರಮವಾಗಿ ಕ್ರೀಡೋತ್ಸವದ ಕುರಿತು ಚರ್ಚೆ ನಡೆಯಿತು.
ವಿದ್ಯಾರ್ಥಿವಾಹಿನಿಯ ಹೊಸ ತಂಡದ ರಚನೆಯಂತೆ
- ಅಧ್ಯಕ್ಷರು :- ಶ್ರೀಕೃಷ್ಣ ಕೂವೆತ್ತಂಡ
- ಉಪಾಧ್ಯಕ್ಷರು :- ಅಕ್ಷಯ ಕೃಷ್ಣ.
- ಸಂಪರ್ಕ ಕಾರ್ಯದರ್ಶಿಗಳು :- ಚೈತ್ರ ಬೈಪದವು
- ಮಾಧ್ಯಮ ಪ್ರಮುಖರು:- ವರುಣ್ ದೇವ
- ಕಾರ್ಯದರ್ಶಿಗಳು :- ಮಧುರಾ, ಭೂಮಿಕ,ಸುಮಿತ್
- ಸೇವಾ ವಿಭಾಗ :- ಪ್ರಕೃತಿ
- ಸಾಂಸ್ಕೃತಿಕ :- ವೈಷ್ಣವಿ
- ಧರ್ಮ ವಿಭಾಗ :- ಕಾರ್ತಿಕ್ ದೊಡ್ಡಮಾಣಿ.
- ನಿರ್ದೇಶಕರು:- ಸತ್ಯ ಕೋಟಿಮೂಲೆ, ಶಂಕರ ಹಾರಕೆರೆ
ಶಾಂತಿ ಮಂತ್ರದೊಂದಿಗೆ ಸಭೆ ಮುಕ್ತಾಯವಾಯಿತು.
ಹವ್ಯಕ ವಿದ್ಯಾರ್ಥಿ ವಾಹಿನಿ- ಪುತ್ತೂರು
Reviewed by Unknown
on
20:59:00
Rating:
No comments: