New Posts

recent

10ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ

ಪರಮಪೂಜ್ಯ ಶ್ರೀಮದ್ಜಗದ್ಗುರು ಶಂಕರಾಚಾರ್ಯ ಶ್ರೀಮದ್ ರಾಘವೇಶ್ವರ ಭಾರತೀ ಸ್ವಾಮಿಗಳ ಆಶೀರ್ವಾದದೊಂದಿಗೆ, ಉಪ್ಪಿನಂಗಡಿ ಮಂಡಲದ, 10ನೇ ತರಗತಿ ಮೇಲ್ಪಟ್ಟ ಹವ್ಯಕ ವಿದ್ಯಾರ್ಥಿಗಳಿಗಾಗಿ ಒಂದು ದಿನದ ವಿಶೇಷ ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ.
ಜನಭವನದಲ್ಲಿ ಬೆಳಿಗ್ಗೆ 9 ಘಂಟೆಯಿಂದ ಪ್ರಾರಂಭವಾಗಲಿರುವ ಈ ಕಾರ್ಯಕ್ರಮದಲ್ಲಿ ತರಬೇತಿ ಕಾರ್ಯಕ್ರಮ ಹಾಗೂ ವಿಚಾರ ವಿನಿಮಯವನನ್ನೂ ಏರ್ಪಡಿಸಲಾಗಿದೆ.

Sslc ಹಾಗೂ puc ವಿದ್ಯಾರ್ಥಿಗಳಿಗೆ ಪಾರೀಕ್ಷೆಯನ್ನು ಗೆಲ್ಲುವುದರ ಕುರಿತು ಹಾಗೂ ವಿದ್ಯಾಭ್ಯಾಸದ ಮುಂದಿನ ಆಯ್ಕೆಗಳ ಕುರಿತು ತರಬೇತಿ ಕಾರ್ಯಾಗಾರ, degree ಮತ್ತು ಇತರ ವಿದ್ಯಾರ್ಥಿಗಳಿಗ ಸಂದರ್ಶನ ಎದುರಿಸುವುದರ ಕುರಿತು ಹಾಗೂ ಉದ್ಯೋಗ ಮಾಹಿತಿ ಕುರಿತು ಕಾರ್ಯಾಗಾರ ನಡೆಯಲಿದೆ.

ವಿದ್ಯಾರ್ಥಿ ವಾಹಿನಿಯ ವಾರ್ಷಿಕ ಕಾರ್ಯಕ್ರಮಗಳ ಕುರಿತಂತೆ, ಹಾಗೂ ಮಂಗಲ ಗೋ ಯಾತ್ರೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತಂತೆಗಿನ ವಿಚಾರ ವಿನಿಮಯ ನಡೆಯಲಿದೆ.

ಪುತ್ತೂರು ವಿದ್ಯಾರ್ಥಿ ವಾಹಿನಿ - ಉಪ್ಪಿನಂಗಡಿ ಮಂಡಲ

ಒಂದು ದಿನದ ವಿಶೇಷ ಕಾರ್ಯಾಗಾರ: 10ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ

ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಶುಭಾಶೀರ್ವಾದಗಳೊಂದಿಗೆ, ಪುತ್ತೂರು ವಿದ್ಯಾರ್ಥಿ ವಾಹಿನಿಯು ಒಂದು ದಿನದ ವಿಶೇಷ ಕಾರ್ಯಾಗಾರವನ್ನು 10ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಏರ್ಪಡಿಲಾಗಿದೆ.

ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಹಾಗೂ ಮುಂದಿನ ವಿದ್ಯಾಭ್ಯಾಸದ ಆಯ್ಕೆಗಳ ಬಗ್ಗೆ ಮಾಹಿತಿ

Degree ಮತ್ತು ಇತರ ವಿದ್ಯಾರ್ಥಿಗಳಿಗೆ:
ಸಂದರ್ಶನವನ್ನು ಎದುರಿಸುವ ಬಗ್ಗೆ ಹಾಗೂ ಉದ್ಯೋಗ ಕುರಿತಾದ ಮಾಹಿತಿ

ವಿಚಾರ ವಿನಿಮಯ:
  1. ವಿದ್ಯಾರ್ಥಿ ವಾಹಿನಿಯ ವಾರ್ಷಿಕ ಕಾರ್ಯಕ್ರಮಗಳಾದ ಕ್ರೀಡೋತ್ಸವ,ಪಿಕ್ ನಿಕ್, ಟ್ರಕ್ಕಿಂಗ್ ಬಗ್ಗೆ.
  2. ಮಂಗಲ ಗೋಯಾತ್ರೆಯ ಸಮಾರಂಭಗಳಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು.

  • ದಿನಾಂಕ: 08/ 01/ 2017
  • ಸಮಯ: 9.00 - 3.00
  • ಸ್ಥಳ: ಪೆರಾಜೆ, ಮಾಣಿಮಠ
ವಿದ್ಯಾರ್ಥಿಗಳು ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದ್ದೇವೆ. 

Join Event And Get Latest Updates


Or Scan QR Code

☺
10ನೇ ತರಗತಿ ಮತ್ತು ಮೇಲ್ಪಟ್ಟ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ ಕಾರ್ಯಾಗಾರ Reviewed by Unknown on 07:34:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.