New Posts

recent

ಗೋವು-ಸಂತ ಸಂಗಮ ಪುತ್ತೂರು


ಜೈ ಶ್ರೀರಾಮ್🚩 

ಧರ್ಮಜಾಗೃತಿ ಸಮಿತಿ, ಪುತ್ತೂರು
ಇದರ ಆಶ್ರಯದಲ್ಲಿ ಶ್ರೀ ರಾಮಚಂದ್ರಾಪುರ ಮಠದ ಪರಮಪೂಜ್ಯ ಯತಿವರ್ಯರಾದ ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಾನ್ನಿಧ್ಯ ಹಾಗೂ ಮಾರ್ಗದರ್ಶನದಲ್ಲಿ
"ಗೋವು-ಸಂತ ಸಂಗಮ" ನಡೆಯಲಿದೆ.

ದಿನಾಂಕ:07 ಜುಲೈ 2016 ಗುರುವಾರ ಸಮಯ:ಅಪರಾಹ್ನ 2:30ರಿಂದ.
ಸ್ಥಳ: ಒಕ್ಕಲಿಗ ಗೌಡ ಸಮುದಾಯ ಭವನ, ಬೈಪಾಸ್ ರಸ್ತೆ, ತೆಂಕಿಲ, ಪುತ್ತೂರು.

ಬನ್ನಿ ಹಿಂದೂ ಭಾಂದವರೇ,
ಮನುಕುಲದ ಬದುಕಿಗೆ ವೈಜ್ಙಾನಿಕವಾಗಿ ಗೋವು!ಸಮಾಜದ ಶ್ರಧ್ಧೆಗೆ ಧಾರ್ಮಿಕವಾಗಿ ಗೋವು!
ಪ್ರಕೃತಿಯ ಉಳಿವಿಗೆ ಹಸಿರಾಗಿ ಗೋವು!
ಕಲುಷಿತ ವಾತಾವರಣಕ್ಕೆ ಉಸಿರಾಗಿ ಗೋವು!
ಸಮೃದ್ಧ ಮಣ್ಣಿಗೆ ಗೊಬ್ಬರವಾಗಿ ಗೋವು!
ವಿಷಮುಕ್ತ ಅನ್ನಕ್ಕೆ ಅಮೃತವಾಗಿ ಗೋವು!
ಗೋವಿಗೆ ಬದ್ಧತೆ... ಆರ್ಥಿಕ ದೃಢತೆ!
ಸಂತರಿಂದ ಸತ್ಯ! ಸಂತರಿಂದ ಸತ್ವ
ಸಂತರಿಂದ ಬುದ್ದಿ! ಸಂತರಿಂದ ಶುದ್ದಿ
ಸಂತರಿಂದ ಶಕ್ತಿ! ಸಂತರಿಂದ ಶಾಂತಿ

"ಬನ್ನಿ ಊರ ಹಬ್ಬವಾಗಿ ಆಚರಿಸೋಣ. ಪುನೀತರಾಗೋಣ"


ಗೋವು-ಸಂತ ಸಂಗಮ ಪುತ್ತೂರು Reviewed by Unknown on 02:21:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.