ಕೃಷ್ಣಾಷ್ಟಮಿ ಕಾರ್ಯಕ್ರಮ @ 25-08-2016
ಕೃಷ್ಣಾಷ್ಟಮಿ ಕಾರ್ಯಕ್ರಮ 25-08-2016
ಬೆಳಗ್ಗೆ 11-00ರಿಂದ 1-00ರವರೆಗೆ ಹಾಗು ಮದ್ಯಾಹ್ನ 4-30ರಿಂದ 6-30ರವರೆಗೆ
ಶ್ರೀರಾಮಾಶ್ರಮ ಗಿರಿನಗರದಲ್ಲಿ
ಬೆಳಗ್ಗೆ:
- ಮಾತೃಗಳಿಂದ ಮೊಸರು ಕಡೆಯುವುದು
- 5 ರ್ವಷದ ಒಳಗಿನ ಮಕ್ಕಳಿಗೆ ರಾಧೆ-ಯಶೋದೆ ಆಟ.
- 5 ರಿಂದ 14 ರ್ವಷದ ಮಕ್ಕಳಿಗೆ ಛದ್ಮವೇಷದೊಂದಿಗೆ ಕೃಷ್ಣ-ರಾಧೆ ಎಂಬ ಆಟ.
- 10 ವರ್ಷದ ಒಳಗಿನ ಮಕ್ಕಳಿಗೆ- ಬಾಳೆಗೊನೆಯಿಂದ ಬಾಳೆಹಣ್ಣು ತೆಗೆಯುವುದು.
- ಈ ಎಲ್ಲ ಕಾರ್ಯಕ್ರಮದ ನಡುವೆ ಕೃಷ್ಣನಿಗೆ ಸಂಬಂದ ಪಟ್ಟ ರಸಪ್ರಶ್ನೆ.
ಮಧ್ಯಾಹ್ನ:
- ಹೆಣ್ಣು ಮಕ್ಕಳಿಗಾಗಿ ಕೋಲಾಟ.
- ರಾತ್ರಿ ಗೋಕಥೆ ಮುಗಿದ ಮೇಲೆ ಜನ್ಮಾಷ್ಟಮಿ ಆಚರಣೆ, ತೊಟ್ಟಿಲು ತೂಗುವ ಕಾರ್ಯಕ್ರಮ.
- ಗಂಡು ಮಕ್ಕಳಿಗಾಗಿ ಮೊಸರು ಗಡಿಗೆ ಒಡೆಯುವುದು.
- ಶ್ರೀಸಂಸ್ಥಾನದಿಂದ ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯುತ್ತದೆ.
ಕೃಷ್ಣಾಷ್ಟಮಿ ಕಾರ್ಯಕ್ರಮ @ 25-08-2016
Reviewed by Unknown
on
07:39:00
Rating:

No comments: