ಪಂಚಗವ್ಯ ಏಕೆ?
"ಪಂಚಗವ್ಯ" ಏಕೆ?
'ಪಂಚಗವ್ಯ' ವು ಕೇವಲ ಬಾಹ್ಯಶುದ್ದಿಯನ್ನು ಮಾತ್ರ ಮಾಡುವುದಿಲ್ಲ ಕಿಂತು ಚರ್ಮದಿಂದ ಹಿಡಿದು ಮೂಳೆಗಳಲ್ಲಿರುವ ಸಕಲ ರೋಗಗಳನ್ನು ದೂರಮಾಡಿ ನಮ್ಮನ್ನು ಎಲ್ಲ ರೀತಿಯಿಂದ ಪವಿತ್ರರನ್ನಾಗಿ ಮಾಡುತ್ತದೆ.
ಸಕಲರೋಗಗಳಿಗೂ "ರಾಮಬಾಣ" ಎನಿಸಿದೆ ಪ್ರತಿಜೈವಿಕ (antibiotic) ಔಷಧಿಗಳಿರುವಾಗ ಹಳೇಕಾಲದ ಈ ಪ್ರಾಣಿ ಮಲ-ಮೂತ್ರಗಳಿಂದ ಕೂಡಿದ "ಪಂಚಗವ್ಯ" ವನ್ನು ಸ್ವೀಕರಿಸುವುದು ಅಂಧವಿಶ್ವಾವಲ್ಲವೆ?
ಹಸುವಿನ ಮೂತ್ರ(ಗೋಮೂತ್ರ) ಹಾಗೂ ಹಸುವಿನ ಸೆಗಣೆ( ಗೋಮಯ) ಇವು ಹಸುವಿನ ಶರೀರದಿಂದ ಹೊರಟ ಹೊಲಸು ಅಲ್ಲ.ಅವುಗಳ ಉಪಯೋಗ ಈ ರೀತಿಯಾಗಿದೆ.
೧.ಗೋಮೂತ್ರ:-- ಇದು ತೀಕ್ಷ್ಣ,ಉಷ್ಣ, ಪಾಚಕ, ಜಠಾರಾಗ್ನಿ, ದೀಪಕ ಪಿತ್ತಕಾರಕ ಮೇಧಾಶಕ್ತಿ ವರ್ಧಕ, ಲೇಖನ ಶಕ್ತಿ ಮತ್ತು ಬುದ್ದಿಶಕ್ತಿಗಳನ್ನು ಬೆಳೆಸುತ್ತದೆ.
ಕಫರೋಗ, ಪಾಂಡುರೋಗ, ಕವಿ ಸೋರುವಿಕೆ, ಪ್ರಸೂತಿರೋ ಗ ಅರ್ಜೀಣಜ್ವರ, ಮೂತ್ರಕೃಚ್ಛ್ರ, ಹಾಗೂ ಕಣ್ಣುರೋಗಗಳಿಗೆ ಗೋಮೂತ್ರದ ಚಿಕಿತ್ಸೆಯು ಅತಿ ಲಾಭದಾಯಕವಾಗಿದೆ.
ಗೋಮಯ:-- ಇದು ಶಕ್ತಿಪೂರ್ಣ ಕ್ರಿಮಿನಾಶಕವಾಗಿದೆ.ಕ್ಷಯ ಮೈಲಿಬೇನೆ (small pox) ಹಾಗೂ ಕಾಲರ ರೋಗಗಳ ಜಂತುಗಳನ್ನು ನಾಶಪಡಿಸಿ ಆ ರೋಗಗಳ ಹಬ್ಬುವಿಕೆಯನ್ನು ತಡೆಯುತ್ತದೆ.
Dr.Edwerd Jenner. ಎಂಬುವನು ಗೋಮಯದಿಂದ ತನಗೆ ತನ್ನ ಸೇವಕರಿಗೆ smallpox. ರೋಗದ ಸೋಂಕು ಆಗದಂತೆ ನೋಡಿಕೊಂಡು ಅನೇಕ ರೋಗಿಗಳ ರೋಗವನ್ನು ದೂರ ಮಾಡುವುದಲ್ಲದೇ ಈ ಮೈಲಿಬೇನೆ (smallpox) ರೋಗವು ಆಗಬಾರದಂತೆ ಶರೀರದಲ್ಲಿ ರೋಗಪ್ರತಿರೋಧಕ ಶಕ್ತಿಯನ್ನು (immunity) ಬೆಳೆಸುವ ಔಷಧಿಯನ್ನು ಹಸುವಿನ ಶರೀರದಿಂದ ತಯಾರಿಸಿ ಜಗತ್ತಿಗೆ ಉಪಕಾರವನ್ನು ಮಾಡಿರುವನು
"ಇಟಲಿ " ದೇಶದಲ್ಲಿ ಇಂದಿಗೂ ಬೇಸಿಗೆಯ ಕೊನೆಯಲ್ಲಿ ಹಾಗೂ ಮಳೆಗಾಲದ ಆರಂಭದಲ್ಲಿ "ಕಾಲರ" ರೋಗವು ಹಬ್ಬಬಾರದೆಂದು ನೀರಿನಲ್ಲಿ "ಗೋಮಯ"ದ ಮಿಶ್ರಣವನ್ನು ಕೂಡಿಸುತ್ತಾರೆ.
ಎಲ್ಲ ರೋಗಗಳ ನಿವಾರಣೆಗಾಗಿ.ನಮ್ಮ ಪ್ರಾಚೀನ ಋಷಿಮುನಿಗಳು--
ಅಗ್ರಮಗ್ರಂ ಚರಂತೀನಾಂ ಓಷಧೀನಾಂ ವನೇ ವನೇ|
ತಾಸಾಂ ಋಷಭಪತ್ನೀನಾಂ ಪವಿತ್ರಂ ಕಾಯಶೋಧನಮ್||
ತನ್ಮೇ ರೋಗಾಂಶ್ಚ ಶೋಕಾಂಶ್ಚ ನುದ ಗೋಮಯ ಸರ್ವದಾ|
ತಾಸಾಂ ಋಷಭಪತ್ನೀನಾಂ ಪವಿತ್ರಂ ಕಾಯಶೋಧನಮ್||
ತನ್ಮೇ ರೋಗಾಂಶ್ಚ ಶೋಕಾಂಶ್ಚ ನುದ ಗೋಮಯ ಸರ್ವದಾ|
ಗೋದುಗ್ದ (ಹಸುವಿನ ಹಾಲು):--
ಇದು ಸ್ವಾಧಿಷ್ಟ, ಸ್ನಿಗ್ಧ, ಬಲಕಾರಕ ಅತಿಪಥ್ಯ ಕಾಂತಿ- ಬುದ್ದಿ-ಪ್ರಜ್ಞಾ ಹಾಗೂ ಮೇದಾವರ್ಧಕವಾಗಿದೆ.ತುಷ್ಟಿ-ಪುಷ್ಟಿ ಹಾಗೂ ವೀರ್ಯದಾಯಕವಾಗಿದೆ.
ಇದು ಸ್ವಾಧಿಷ್ಟ, ಸ್ನಿಗ್ಧ, ಬಲಕಾರಕ ಅತಿಪಥ್ಯ ಕಾಂತಿ- ಬುದ್ದಿ-ಪ್ರಜ್ಞಾ ಹಾಗೂ ಮೇದಾವರ್ಧಕವಾಗಿದೆ.ತುಷ್ಟಿ-ಪುಷ್ಟಿ ಹಾಗೂ ವೀರ್ಯದಾಯಕವಾಗಿದೆ.
⚜ಶ್ರೀಗೋಪಾಲ ಕೃಷ್ಣಾ⚜
-ಕೃಪೆ :- WhatsApp
ಪಂಚಗವ್ಯ ಏಕೆ?
Reviewed by Unknown
on
10:53:00
Rating:

No comments: