New Posts

recent

ಸಂಸ್ಕೃತಿ ಉಪನ್ಯಾಸ ಮಾಲಿಕೆ @ ಮಾಣಿಮಠ

ಸಂಸ್ಕೃತಿ ಉಪನ್ಯಾಸ ಮಾಲಿಕೆ @ ಮಾಣಿಮಠ


ಶ್ರೀಸಂಸ್ಥಾನದವರ ದಿವ್ಯಾಶೀರ್ವಾದಗಳೊಂದಿಗೆ,
ಉತ್ತಮ ಸಮಾಜಕ್ಕಾಗಿ, ಉತ್ತಮ ಭವಿಷ್ಯಕ್ಕಾಗಿ ನಾಡಿನ ಶ್ರೇಷ್ಠ ಆಚಾರ್ಯರಾದ
ಡಾ. ಶ್ರೀ ಕೆ. ಎಲ್. ಶಂಕರನಾರಾಯಣ ಜೋಯ್ಸ್ ಮೈಸೂರು - 
ಶ್ರೀಶ್ರೀ ಸಂಸ್ಥಾನದವರ ಉಪಾಧ್ಯಾಯರು ಇವರಿಂದ
ಉನ್ನತ ಚಿಂತನಾ ಉಪನ್ಯಾಸ  ನಡೆಯಲಿದೆ.
🚩 ದೇಶ: ಮಾಣಿ ಮಠ 
🗓 ಕಾಲ: 14-8-2016
🕘 ಅವಧಿ: 9AM - 5PM 
.
ನೋಂದಾವಣಾ ಶುಲ್ಕ: ರೂ. 100/- 

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಮಂಗಳೂರು ಮಂಡಲ
● 9449101141
● 9448271445
ಉಪ್ಪಿನಂಗಡಿ ಮಂಡಲ
●9449663764
●9448250305
●9449951645
ಮುಳ್ಳೇರಿಯಾ ಮಂಡಲ
●09448108620
●09446921756
ಉತ್ತಮ ಸಮಾಜಕ್ಕಾಗಿ ಬನ್ನಿ, ಪಾಲ್ಗೊಳ್ಳಿ.
HareRaama
ಸಂಸ್ಕೃತಿ ಉಪನ್ಯಾಸ ಮಾಲಿಕೆ @ ಮಾಣಿಮಠ Reviewed by Unknown on 08:16:00 Rating: 5

No comments:

Design and Developed by Vidyarthi Vahini

Contact Form

Name

Email *

Message *

Powered by Blogger.